Tuesday 26 August 2014

ಇದು ಅವಧಿ ಯಲ್ಲಿ ಬಂದಿದು . ಖುಷಿ ಕೊಟ್ಟ ಪೋಸ್ಟ್ , ಒಂದಿಸಷ್ಟು ಲೈಕ್ ಮತ್ತು ಪ್ರತಿಕ್ರಿಯೆ ಬಂತು .

ನಾವು ಇದರ  ಬಗೆ  ಯೋಚಿಸಿದ್ದಿವೇಯೇ ?
ಅದು ಒಂದು  ಅನಾಥ  ಹೆಣ್ಣು  ಮಕ್ಕಳ  ಹಾಸ್ಟೆಲ್  ರಾಜ್ಯ  ಸರ್ಕಾರದ    ಮಹಿಳಾ  ಮತ್ತು  ಮಕ್ಕಳ ಅಭಿವೃಧಿ  ಇಲಾಕೆ    ಆಧೀ   ಸಂಸ್ಥೆಅಲ್ಲಿಗೇ   ದೊರದ  ಮಲೆನಾಡಿನ    ದಂಪತಿಗಳು  ಬಂದಿದ್ದಾರೆ . ಸಂಸ್ಥೆ    ಮುಖ್ಯಸ್ಥೆ  ಬಳಿ ಗೋಗರಿಯುತ್ತಾರೆ  "ಮೇಡಂ , ಸ್ವಲ್ಪ  ನೋಡಿ ತುಂಬಾ  ಆಸೆ  ಇಟ್ಕೊಂಡು  ಬಂದಿದ್ದೀವಿ , ಒಂದು  ಒಳ್ಳೆ  ಹುಡುಗಿ ತೋರಿಸಿ ನಮ್  ಹುಡುಗ  ತುಂಬಾ ಒಳ್ಳೆವನುಮನೆ  ಕಡೆ  ತುಂಬಾ  ಅನುಕೂಲ  ಇದೆ . ನಮಗೆ  ಏನು ಬೇಡ  ಒಂದು ಚೂರು  ಓದಿರೋ  ಹುಡುಗಿ ಆದ್ರೆ  ಸಾಕು . " ಹೆಣ್ಣು  ಸಿಗುವುದು  ಇವತಿನ  ದಿನಗಳಲ್ಲಿ  ತುಂಬಾ  ಕಷ್ಟ  ರೀತಿ   ಅನಾಥ  ಸಂಸ್ಥೆ  ಗಳಿಂದ  ಹುಡುಗಿ ಯರನ್ನು  ಮದುವೆ  ಆಗುವುದು  ಈಗ  ಸಾಮಾನ್ಯವಾಗಿದೆ . ಅಮ್ಮ ಮಹಿಳಾ  ಮತ್ತು  ಮಕ್ಕಳ  ಅಭಿವೃದಿ ಇಲಾಕೆ  ಯಲ್ಲಿ   ಸೇವೆ  ಸಲ್ಲಿಸಿ ಜನವರಿ ಯಲ್ಲಿ ನಿವೃತಿ ಆದಳುಈಗಲು  ಅಲ್ಲಿ    ರೀತಿಯ  ದೃಶ್ಯ  ಸಾಮಾನ್ಯ , ಹಲವು  ಹುಡುಗಿಯರು  ಮಲೆನಾಡಿಗೆ  ಮದುವೆ  ಆಗಿ  ಹೋಗಿ   ಸಂಸಾರಿ  ಗಳಗಿದ್ದಾರೆ . ಮೀಸೆ  ಹೊತ್ತ  ಗಂಡಸಿಗೆ  ಡಿಮ್ಯಾಂಡ್ದಪ್ಪೋ " ಹಾಡು ಈಗಿನ ಕಾಲಕ್ಕೆ ಅನ್ವವಾಗುದಿಲ್ಲ , ಸ್ವಲ್ಪಾ  ಯೋಚಿಸಿ ಹಿಂದೆ   ಗಂಡಿನ ಮನೆಯವರ  ಡಿಮ್ಯಾಂಡ್   ಹೇಗೆ   ಇರ್ತಿತ್ತು ?
 ಅದರಲ್ಲೂ  ಮದ್ವೆ  ಅಂದ್ರೆ  ಮಲೆನಾಡಿಗರ  ಮನೆಯಲ್ಲಿ  ಹೆಣ್ಣು  ಹೆತ್ತವರ  ತಿಥಿ  ಎಂದೆ  ಅರ್ಥ ,ಹುಡುಗನ ಮನೆಯವರು  ಜಾತಕ  ಕೇಳಿದರೆ ಮದುವೆ ಆದಷ್ಟೆ    ಸಂತೋಷ , ನೆಮ್ಮದಿ  ಹೆಣ್ಣು  ಹೆತ್ತವರಿಗೆ . ದೋಸೆ  ಮಗುಚಿದಂತೆ  ಕಾಲ  ಬದಲಾಗಿದೆ , ಎಲ್ಲಾ  ಖರ್ಚು  ಗಂಡಿನ ಕಡೆಯವರೇ   ಮಾಡಿ   ಕುಲ, ಗೋತ್ರ   ಗೊತ್ತಿಲ್ಲದ ( ವಿಷಯಕ್ಕೆ  ಹಿಂದೆ  ಎಷ್ಟು  ಮದುವೆಗಳು   ಮುರಿದು  ಬಿದ್ದಿತೋಹುಡುಗಿಯ  ನಕ್ಷತ್ರ  ಕಾಲು  ಗುಣ  ಅಬ್ಬಾ ) ಕನಿಷ್ಠ  ತಂದೆ -ತಾಯಿ  ಯಾರು ಎಂದು ಗೊತ್ತಿಲ್ಲದ  ಹುಡುಗಿಯನ್ನ  ಸರದಿ  ಯಂತೆ ಮದುವೆ  ಮಾಡಿಕೊಂಡು  ಹೋಗುತ್ತಿದ್ದಾರೆ . ಹುಡುಗಿ ಗಾಗಿ ಎರಡು  ಕುಟುಂಬಗಳು  ಜಗಳ  ಕೊಡ  ಮಾಡಿದ್ದಾರೆ , ಹುಡುಗನೊಬ್ಬ  ಅಮ್ಮನಿಗೆ " ಆಂಟಿ  ಎಲ್ಲಾ  ಹಾಸ್ಟೆಲ್  ಸುತ್ತಿ
ಬಂದ್ವಿ ಏನಾದ್ರು  ಮಾಡಿ , ನಿಮಗೆ  ಪುಣ್ಯ  ಬರುತೆ  " ಅಂತ  ಬೇಡಿಕೊಂಡರಂತೆಇನ್ನು ವರದಕ್ಷಿಣೆ  ಬಗ್ಗೇ  ಹೇಳದಿರುವುದೇ  ವಾಸಿಹೆಣ್ಣು  ಮಕ್ಕಳು  ಕಮ್ಮಿ ಆಗಲು   ಭೂತವೇ  ಕಾರಣ .   ಸಂಸ್ಥೆ    ಬಗ್ಗೆ  ತಿಳಿದ  ಹಲವು   ಮಲೆನಾಡಿನ  ಜನ  ದಿನ  ಇಲ್ಲಿಗೆ  ಬರುತಾರೆ  ಮುಖ್ಯ  ವಾಗಿ  ಶಿವಮೊಗ್ಗ , ಸಿರಿಸಿ, ಸಾಗರ  ಹೊಸ ನಗರ ,ದಿಂದ  ಬರುತಾರೆಮೊದಲು  ಹವ್ಯಕ   ಕುಟುಂಬ  ಗಳಲ್ಲಿ  ಶುರು  ವಾದ    ಸಮಸ್ಯೆ   ದಿನೇ  ದಿನೇ  ಗಂಭೀರ  ಸ್ವರೂಪ  ಪಡೆಯುತ್ತಿದೆ. ಇವತ್ತಿನ  ಜ್ವಲಂತ  ಸಮಸ್ಯೆ  ಇದು , ಇವತ್ತು  ಹೆಣ್ಣಿಗೆ  ಬರ  ಗಂಡು  ಹೆಣ್ಣುಗಳ   ಅನುಪಾತ  ದಲ್ಲಿ ಭಾರೀ  ಅಂತರ  ಶುರುವಾಗಿದೆ  ಪರಿಣಾಮ  ಹಲವು ಯುವಕರು  ಇವತ್ತು   ಅನಿವಾರ್ಯ  ವಾಗಿ   ಮದುವೆ  ಇಲ್ಲದೆ  ಬ್ರಹ್ಮಚಾರಿ  ಗಳಾಗಿ  ಉಳಿಯಬೇಕಾಗಿದೆ . ಇವತ್ತು  ಎಲ್ಲಾ  ಜಾತಿ  , ಜನಾಂಗ , ಗಳಲ್ಲಿ  ಹೆಣ್ಣು ಸಿಗುವುದು  ತುಂಬಾ  ಕಷ್ಟ  ಆಗ್ತಾ  ಇದೇನೀವು  ದಿನಾ  ಬೆಳ್ಳಗೆ  ಟಿ .ವಿ. ಯಲ್ಲಿ  ಚಾನೆಲ್  ತಿರುಗಿಸಿ ಅಲ್ಲಿ ಬರುವ  ಜ್ಯೋತಿಷ್ಯ  ಕಾರ್ಯಕ್ರಮ  ನೋಡಿ ಅದರಲ್ಲಿ    ಕಮ್ಮಿ  ಅಂದ್ರು ಒಂದು ಎರಡು  ಕರೆ ಗಳು ಮಗನ ಮದುವೆ    ಬಗ್ಗೆ  , ಮಗನಿಗೆ  ಮದುವೆ  ಲೇಟ್  ಅಗ್ತಾ  ಇರೋ ದಕ್ಕೆ ಹತಾಶರಾಗಿ     ಪರಿಹಾರ   ಕೇಳುವ  ಗಂಡು  ಹೆತ್ತ  ತಂದೆ - ತಾಯಿ . ಇದಕ್ಕೆಲ್ಲ  ಏನು  ಕಾರಣ ? ಹೆಣ್ಣನ್ನು ಮೊಳಕೆ  ಯಲ್ಲಿ ಚಿವುಟುತ್ತಿರುವುದು೮೦ ೯೦  ದಶಕ    ನಂತರ  ಬಂದ  ಆಧುನಿಕ   ಟೆಕ್ನಾಲಜಿವೈದ್ಯಕೀಯ ಕ್ಷೇತ್ರ   ದಲ್ಲಿ  ಆದ ಸುಧಾರಣೆ  ಹೆಣ್ಣಿನ  ಹುಟ್ಟಿಗೆ  ಕುತ್ತು  ತಂದು  ಇಟ್ಟಿವೆ . ಯಾವುದು  ವರವಾ ಗಬೇಕ್ಕಿತೋ  ಅದು ಹೆಣ್ಣು  ಕುಲ ಕ್ಕೆ  ಶಾಪವಾಗಿದೆ . ಹಿಂದನ  ಕಾಲದ  ತರ  ಹೆಣ್ಣು  ಹುಟ್ಟಿತ್ತು  ಎಂದು  ಬೇಸರಿಸಿಕೊಳಬೇಕ್ಕಿಲ್ಲ ,ಇರುವ  ಟೆಕ್ನಾಲಜಿ  ಬಳಸಿ  ಹೆಣ್ಣು ನ್ನ  ಹುಟ್ಟದಂತೆ ಮಾಡಿದರಾಯ್ತು .

ಈಗಂತು ಸಣ್ಣ  ಪುಟ್ಟ  ಹಳ್ಳಿಗಳಲ್ಲೂ  ಸ್ಕ್ಯಾನಿಂಗ್  ಸೆಂಟರ್  ಇದೇ .   ಎಷ್ಟೇ  ಕಾನೂನು  ಮಾಡಿದರೂ ಶಿಕ್ಷೆ  ಕೊಟ್ಟರು  ನಮ್ಮ  ಮನಸಿನ್ನ  ಆಂತರ್ಯ  ದಿಂದ  ಹೆಣ್ಣನ ಬಗ್ಗೇ   ಅದರಲ್ಲೂ ಹೆಣ್ಣು ಮಗುವಿನ  ಬಗ್ಗೇ  ಪ್ರೀತಿ  ಹುಟ್ಟಬೇಕು ಹೆಣ್ಣು  ಮಗು ಮದುವೆ ಆಗಿ ಹೋಗುತ್ತಾಳೆ  ಆದರೆ ನನ್ನ  ಪತಿ ಯು  ಸೇರಂತೆ  ಹಲವು ಜನ ಗಂಡು  ಹುಡುಗರು  ಕೆಲಸ, ಓದು ಅಂತ   ಹೆತ್ತವರಿಂದ ದೊರ  ಇಲ್ಲ ? ರೆಕ್ಕೆ  ಬಲಿತ  ಹಕ್ಕಿ  ನೀಲಕಾಶದಲ್ಲಿ  ಹಾರಲು ಬಯಸುತ್ತದೆ . ಹೆಣ್ಣಿನ  ಮೇಲೆ  ಆಗುವ ಹಿಂಸೆ   ಗೇ    ಮೇಲ್ವರ್ಗ ಕೆಳವರ್ಗ  ಅಂತ  ಭೇದ  ವೇನು  ಇಲ್ಲಾ . ಹೆಣ್ಣು ಮಗು  ಹುಟ್ಟಲಿ  ಆದ್ರೆ  ನಮಗಲ್ಲ  ಅನ್ನುವ  ಮನೋಭಾವವು  ಇದೆ  ಎಲ್ಲಾ  ದಂಪತಿಗಳಿಗು  ಗಂಡು  ಮಗುವೆ  ಬೇಕು. ಈಗ  ಅದ್ಕೆ ಸುಲಭ  ವಾದ  ಮಾರ್ಗ ವು ಇದೆ .. ನಂಗೆ ತುಂಬಾ  ಹಿಂಸೆ  ಮಾಡಿದ್ದೂ  ಗಂಡು  ಮಗನ   ಆಸೆಗೆ  ಬಿದ್ದ ಒಬ್ಬ  ನರ  ರಾಕ್ಷಸ  ತನ್ನ  ಇಬ್ಬರು ಹೆಣ್ಣು ಮಕ್ಕಳನ್ನು   ಮಚ್ಚಿನಿಂದ ಕೊಚ್ಚಿ  ಕೊಂದದು  ಮೂರನೆಯ  ಮಗಳ  ಮೇಲೆ  ಹಲ್ಲೆ  ಮಾಡಿದ್ದು , ಸುದ್ದಿ ಚಾನೆಲ್  ನಲ್ಲಿ  ಇಷ್ಟೇ  ತೋರಿಸಿ  ಸುಮ್ನೆ  ಆದರು  ನಂತರ  ಏನು  ಎಂದು  ಮತ್ತೆ  ಮಾಹಿತಿ  ಇಲ್ಲ . ಬಹುಷ  ಇವರಿಗೇ ರೋಚಕ ಸುದ್ದಿ  ಮೇಲೆ  ಇರುವ  ಪ್ರೀತಿ . ಏನೇ  ಕಾನೂನು ತಂದರು  ಹೆಣ್ಣು  ಭ್ರೂಣ      ಹತ್ಯೆ  ನಿರಂತರ  ವಾಗಿ  ಸಾಗಿದೆ . ನಾಯಿ  ಕೊಡೆ  ಗಳಂತೆ  ಬೇದಿಗಳಲ್ಲಿ   ಇರುವ  ಸ್ಕ್ಕಾನಿಂಗ್  ಸೆಂಟರ್ಗಳು ,ಇಲ್ಲೇ  ನಡೆಯುವ  ಕೆಲಸ  ಕಸಾಯಿ  ಖಾನೆ  ಗಿಂತಲೂ  ಹೀನ  ಕೆಲಸ . ಇದು  ಸಾಮಾನ್ಯ  ಕ್ಲಿನಿಕ್ ಗಳಿಂದ  ಹಿಡಿದು  ದೊಡ್ಡ  ಪಾಶ್  ಅನಿಸಿ ಕೊಂಡ  ಕಡೆಯೂ  ಇದೆಅಲ್ಲಿಯ ಕೋಡ್  ವರ್ಡ್ಸ್  ಕುತೂಹಲ  ಹುಟ್ಟಿಸುತೆ  "ಒಳ್ಳೆಯದು "? ಅಂದ್ರೆ  ಗಂಡು ," ಕೆಟ್ಟದು "?! ಹೆಣ್ಣು  ಅಂದ್ರೆ  ಅಷ್ಟು  ಅಗ್ಗವೇ ? ಅಂದ್ರೆ  ಹೆಣ್ಣು . ಅದೇ ಕಲಿತ ? ವಿದ್ಯಾವಂತರು ? ಹೋಗುವ  ಕ್ಲಿನಿಕ್  ಗಳ  ಕೋಡ್  ವರ್ಡ್  " ಸ್ಟಾಪ್ ಇಟ್ " ಅಂದ್ರೆ  ಹೆಣ್ಣು "   ಗೋ  ಅಹೆಡ್ " ಅಂದ್ರೆ  ಗಂಡು . ಇನ್ನು  ಮುಂದುವರಿದ  ಶ್ರೀಮಂತ  ಕುಟುಂಬಗಳು  ನಿಖರವಾಗಿ    ಮಗುವಿನ  ಬಗ್ಗೇ  ತಿಳಿಯಲು ದುಬೈ  ವರೆಗೂ  ಪಾದ  ಬೆಳೆಸುತ್ತಾರೆ  ಅಲ್ಲಿ  ಮಗುವಿನ ಲಿಂಗ   ಬಗ್ಗೇ  ಖಚಿತ  ಮಾಹಿತಿ ತಿಳಿದು ಭಾರತ ದಲ್ಲಿ ಗರ್ಭ  ಪಾತ  ಮಾಡಿಸಿಕೊಳ್ಳುತ್ತಾರೆ  ( ಗಲ್ಫ್  ದೇಶ ಗಳಲ್ಲಿ  ಗರ್ಭ ಪಾತ  ಅಪರಾಧ  , ಇಲ್ಲಿಗೆ  -ಪಿಲ್  ಮುಂತಾದ  ಗರ್ಭ  ನಿರೋಧಕ  ಗಳು  ತರುವಂತಿಲ್ಲ  ಸಿಕ್ಕಿಬಿದ್ದರೆ ಕಾಪಡಲು  ದೇವರು  ಬರವುದಿಲ್ಲ ). ನಾನು ಹೆರಿಗೆ  ಗೆ  ಭಾರತಕೆ  ಕ್ಕೆ  ಬಂದಾಗ   ನನ್ನ  ನೋಡುತ್ತಿದ್ದ  ಡಾಕ್ಟರ್   ನೀವು   ದುಬೈ ಇಂದ  ಬರ್ತಾ ಇದ್ದೇರ ( ನಾನು  ಆಗಾ  ದುಬೈ ವಾಸಿ )ನಿಮ್ಗ್ಗೆ   ಹುಟ್ಟೋದು ಮಗನೋ  , ಮಗಳೋ  ಗೊತ್ತಿರ್ಬೇಕ್ಕಲ್ಲ ?ಅಂದರು  ನಾನು  " ಇಲ್ಲಾ  ಮೇಡಂ , ನಾನು ಕೇಳಿಲ್ಲ  ನಂಗೆ  ಯಾವ ಮಗು  ಆದರು  ಸರಿ ಅಂದೇ " ಅವರು ಗುಡ್  ಅಂದರು  ಆವಾಗ ಮದ್ಯ  ವಯಸ್ಕ  ಮಹಿಳೆ  ಒಬ್ರು  ಡಾಕ್ಟರ್  ಹತ್ತಿರ  ಬಂದು  ಅವರ  ಸೊಸೆ ಹೊಟ್ಟೆ ಯಲ್ಲಿ ಯಾವ  ಮಗು  ಇದೆ  ಹೇಳಲೇಬೇಕು  ಅಂತ  ಡಾಕ್ಟರ್  ಗೆ   ಜೋರು  ಮಾಡಲು  ಶುರು  ಮಾಡಿದರು  , ಅದಕ್ಕೆ  ಡಾಕ್ಟರ್  ನಿರಾಕರಿಸಿದಾಗ  ನಮ್ಗೆ  ಎಲ್ಲಿ  ಹೋಗ್ಬೇಕು  ಅಂತ  ಗೂತ್ತಿದೆ  ಎಂದೋ ಸಿಟ್ಟಿ ನಿಂದ  ಹೊರಟು  ಹೋದರು . ನಮ್ಮ  ಸರ್ಕಾರೀ  ಆಸ್ಪತ್ರೆ ಯಲ್ಲಿ   ಹೆರಿಗೆ  ಮತ್ತು ಪ್ರಸೂತಿ  ವಿಭಾಗದಲ್ಲಿ  ನಡೆಯುವ  ಭ್ರಷ್ಟಾಚಾರ  ಇನ್ನು  ಎಲ್ಲಿಯೂ  ಕಾಣಲು  ಸಾದ್ಯವಿಲ್ಲ , ಹೆಣ್ಣು ಮಗು  ಸಾಯಿಸಲು, ಹುಟ್ಟಿದ  ಮಗು ಬಿಟ್ಟು ಪರಾರಿಯಾಗಲುನವ ಜಾತ ಶಿಶುಗಳ  ಬದಲಾವಣೆ ,ಇನ್ನು ಇಂಥ ಕಡೆ  ಅಪಹರಣ  ವಾಗುವುದು  ಹೆಚ್ಚಾಗಿ ಗಂಡು ಶಿಶುಗಳು  , ಮತ್ತೆ  ಜಗಳ  ವಾಗುವುದು  ಗಂಡು ಮಗುವಿಗಾಗಿ . ಹೆಣ್ಣು  ಮಗು ವನ್ನು  ಪ್ರೀತಿ  ವಿಶ್ವಾಸ ದಿಂದ  ಸಾಕಿ ಸಲಹುವವರು  ಇದ್ದಾರೆ  ಆದರೆ  ಅಂತ  ವರ  ಸಂಖ್ಯೆ  ತುಂಬ ಕಮ್ಮಿ, ನಗರ  ಪ್ರದೇಶಗಳಲ್ಲಿ  ಆಶದಾಯಕ  ವಾತಾವರ್ಣ  ಇದೆ  ಆದ್ರೆ  ಎಲ್ಲಾ  ಕಡೆ   ರೀತಿ ಇಲ್ಲಾ .  ಪುಟ್ಟ  ಬಾಲಕಿ  ವಯಸ್ಸಾದ  ವೃದ್ದೆ ಯರನ್ನು   ಬಿಡದ  ಹಿಂದೆ   ಕಡಿಮೆ  ಯಾಗಿರುವ  ಆಗುತ್ತಿರುವ  ಹೆಣ್ಣು ಮಕ್ಕಳ ಸಂಖ್ಯೆ  ಯು  ಒಂದು  ಗಂಭೀರ  ಪ್ರಮುಖ   ಕಾರಣ  ಅಲ್ಲವೇ ? ನಮ್ಮ  ಸಮಾಜ  ಇನ್ನಾದರೂ  ಹೆಣ್ಣು  ಮಗುವನ್ನ ಪ್ರೀತಿ  ಆಧಾರಗಳಿಂದ   ಸ್ವಾಗತಿಸಿತೇ ? ಇದು   ಸದ್ಯಕ್ಕೆ  ಇರುವ  ಯಕ್ಷ  ಪ್ರಶ್ನೆ .

Thursday 14 August 2014

nanna mathu

ಬೇಕಿರುವುದು  ಮಾರ್ಗ  ದರ್ಶನ
ಹೆಚ್ಚುತಿರುವ  ಅತ್ಯಾಚಾರ  ಪ್ರಕರಣಗಳು , ಅದರಲ್ಲೂ  ಇದರಲ್ಲಿ ಅಪ್ರಾಪ್ತರು ಇಂತಹ  ಹೀನ  ಕೃತ್ಯ ಕ್ಕೆ ಇಳಿದಿರುವುದು ಹೆಚ್ಚಿನ  ಆತಂಕದ  ಸಂಗತಿ . ಈಗಂತೂ ಇಂಟರ್ನೆಟ್ ನಲ್ಲಿ
ಬೇಕಿರುವ ಬೇಡದಿರುವ ಎಲ್ಲಾ ಮಾಹಿತಿಗಳು  ಬೆರಳ  ತುದಿ ಯಲ್ಲಿ  ಇವೆ , ಹರದವರು ದಾರಿ  ತಪ್ಪಲು ಸುಲಭ ಮಾರ್ಗ ಇದೆ , ಈಗಂತೂ  ಎಲ್ಲರ  ಕೈಯಲ್ಲಿ ಸ್ಮಾರ್ಟ್  ಫೋನ್ , ಅದ್ರಲ್ಲಿ  ಎಲ್ಲರು  ಫೇಸ್ ಬುಕ್  ಉಪಯೋಗಿಸುತ್ತಾರೆ , ಪತ್ರಿಕೆ ಯಲ್ಲಿ  ಬಂದ  ಒಂದು ವರದಿ  ನೋಡಿ  ನಾನು  ದಂಗು  ಬಡಿದು  ಹೋದೆ . ಆಕೆ  ಒಬ್ಬ  ಕಾಲೇಜು  ಹುಡುಗಿ  ಇವಳ  ಬಳಿ  ಎಫ್ . ಬಿ . ಅಕೌಂಟ್  ಇಲ್ಲ  ಕಾಲೇಜಿನ  ಇತರೆ  ಗೆಳೆತಿಯರು ಅಕೆಯನ್ನು  ಹಂಗಿಸುತ್ತಾರೆ ನೀನು  ಮಾಡ್ ಅಲ್ಲಾ  ಅಂದ್ರು  ಸರಿ  ಈಕೆ  ಕಾಲೇಜು  ಮುಗಿಸಿ  ತಕ್ಷಣ  ಸೈಬರ್  ಸೆಂಟರ್ ಗೇ  ನುಗ್ಗಿ  ಒಂದು ಫೇಸ್  ಅಕೌಂಟ್   ಮಾಡಿಕೊಂಡು  ತನ್ನ  ಒಂದು ಸುಂದರ  ಫೋಟೋ  ಹಾಕುತ್ತಾಳೆ ,   ಒಂದು ಸುಂದರ  ಹುಡುಗನ  ಪರಿಚಯ ವು  ಆಯ್ತು , ಇದನ್ನ
ಗೆಳತಿಯ   ಮುಂದೆ  ಹೇಳಿ  ತಾನು ಮಾಡ್  ಎಂದು ಬಿಂಬಿಸಿಕೊಂಡಿದು  ಆಯ್ತು ಅವರಿಂದ  ಭೇಷ್  ಅಂತ  ಅನ್ನಿಸಿಕೊಂಡಿದು ಆಯ್ತು , ಹೀಗೆ   ಚಾಟ್  ಮಾಡ್ತಾ    ಹುಡುಗ  ಮೀಟ್  ಮಾಡೋಕೆ  ಕೇಳುತ್ತಾನೆ   ಈಕೆ   ಖುಶಿ  ಇಂದ  ಹೊ  ಅಂತಾಳೆ  ಒಂದು  ಸುಂದರ  ಸಂಜೆ    ಹುಡುಗ  ಕಾರಿನಲ್ಲಿ  ಬರುತ್ತಾನೆ  ಅವನ  ಜೊತೆ  ಅವನ  ಬೆಸ್ಟ್ ಫ್ರೆಂಡ್
ಅಂತ  ಇನ್ನೊಬ್ಬ  ಹುಡುಗ  ಇರುತ್ತಾನೆ  ಆಗಲು    ಹುಡುಗಿ  ಏನು  ಹೇಳಿಲ್ಲ ,ನಂತರ    ಹುಡುಗ  ಮದ್ಯದ  ಬಾಟಲಿ  ತೆರೆದಿದ್ದಾನೆ ,  ಹುಡುಗಿ  ಮಾಡ್ , ಬೋಲ್ಡ್  ಅನ್ನುವ
ಭ್ರಮೆ ಯಲ್ಲಿ  ಅವರ  ಜೊತೆ  ಸೇರಿ  ಮದ್ಯಪಾನ  ಮಾಡಿದ್ದಾಳೆ  ,ಅರೆಬರೆ  ಮಂಪರಿನಲ್ಲಿ  ಇದ್ದ  ಆಕೆಯನ್ನು  ಇಬ್ಬರು  ಸೇರಿ ಅತ್ಯಾಚಾರ  ಮಾಡಿ  ನಂತರ  ಅವಳ  ಮನೆಯ  ಬಳಿ
ಇಳಿಸಿ  ಪರಾರಿಯಾಗುತ್ತಾರೆ . ನಂತರ ಹುಡುಗಿ  ಪೊಲೀಸರಿಗೆ  ದೂರು  ಕೊಡುತ್ತಾಳೆ , ತಾನು  ಮಾಡಿದ್ದು  ತಪ್ಪಿಲ್ಲ  ಅಂತಾಳೆ , ಇಂತಹ  ಘಟನೆಗ  ಳನ್ನು  ಕಾನೂನು , ಪೋಲಿಸ್  ಮತ್ತೆ  ಶಾಲಾ  ಗಳಲ್ಲಿ  ಕೊಡುವ  ಲೈಂಗಿಕ  ಶಿಕ್ಷಣ  ದಿಂದ  ಮಟ್ಟ  ಹಾಕಲು  ಸಾಧ್ಯವೆ ? ಖ್ಯಾತ  ಲೇಖಕಿ  ಸುಧಾ ಮೂರ್ತಿ  ಮೇಡಂ ಹೇಳುವಂತೆ  ನಾವು ನಮ್ಮ  ಮಕ್ಕಳಿಗೆ ಕೊಡ
ಬಹುದ್ದಾದ  ಎರಡು  ದೊಡ್ಡ ಕೊಡುಗೆಗಳು  ಅಂದ್ರೆ  ಒಂದು ಅತ್ಯುತಮ್ಮವಾದ  ಸಾಂಸ್ಕ್ರುತಿಕ ಬೇರುಗಳು  ಮತ್ತು  ಹಾರಲು  ದಷ್ಥ -ಪುಷ್ಥ  ವಾದ  ರೆಕ್ಕೆಗಳು . ನಾವು ಮೊದಲನೆದ್ದನ
ಮರೆತಿದ್ದೇವೆ  ಈಗ  ನಮ್ಮತನ  ವೇ  ಇಲ್ಲ . ಟಿ .ವಿ . ಹಾಕಿದರೆ  ಬರುವ ಅಹಸ್ಯ  ಧಾರಾವಾಹಿಗಳು ,ಅನೈತಿಕ  ಸಂಬಂದ ಗಳ  ವೈಭವೀಕರಣ ,  , ಮೋಸ  ಸಂಚು , ಅವರ  ಮೇಲೆ  ಇವರು  ಇವರ  ಮೇಲೆ  ಅವರು ,   ಎಲ್ಲಾ  ಪಾತ್ರದಾರಿಗಳು  ಮಹಿಳೆಯರು  ಆಗಿರುವುದು  ವಿಶೇಷ ,ಇದರ್ರಲಿ  ಮಹಿಳೆಯರು  ಮದ್ಯಪಾನ  ಮಾಡುವುದು  ಗೌರವದ   ಸಂಕೇತ , ಇನ್ನು  ರಿಯಾಲಿಟಿ  ಶೋ ಗಳು
ಇದರಲ್ಲಿ  ಖಾಸಗಿ ತನ ವೇ ಇಲ್ಲ , ಹೆಣ್ಣು  ಗಂಡು  ಅನ್ನದೇ  ಒಬ್ಬರ  ಮೈ  ಮೇಲೆ  ಒಬ್ಬರು  ಬಿದ್ದು  ಹೊರಳುವುದು ಅಡ್ಡ  ದಾರಿ  ಹಿಡಿದವರನ್ನು ಟಿ .ವಿ . ಯಲ್ಲಿ  ಸೆಲೆಬ್ರಿಟಿ  ಗಳಂತೆ  ಬಿಂಬಿಸುವುದು , ಇವತ್ತಿನ  ತಾಯಂದಿರು ನೋಡುವುದು  ಹೆಚ್ಚಾಗಿ ನೋಡುತ್ತಾರೆ  ಏನಾದರು ಓದುವ  ಅಕ್ಷರ ಸಂಸ್ಕೃತಿ  ಯಂತು  ನಿಂತೇ  ಹೋಗಿದೆ . ಇನ್ನು ಮಕ್ಕಳನ್ನು ಒಳಗೊಂಡ  ರಿಯಾಲಿಟಿ  ಶೋ  ಬಗ್ಗೆ  ಹೇಳದಿರುವುದೇ  ವಾಸಿ  ಖಾಸಗಿ  ಚಾನಲ್  ಒಂದರಲ್ಲಿ  ಬಂದ  ಒಂದು  ನೃತ್ಯ  ಸ್ಪರ್ಧೆ  ಯಲ್ಲಿ  - ವರ್ಷ   ಪುಟ್ಟ  ಬಾಲಕಿ ಹೆಜ್ಜೆ  ಹಾಕಿದ್ದು  ಐಟಂ  ಹಾಡಿಗೆ , ರೈಮ್ಸ್  ಹೇಳುವ  ಬಾಯಿಗೆ ಅಸಹ್ಯ  ಹಾಡು  -   ಬಾಲಕಿ  ೧೯ ಯುವತಿಯ  ವೈಯಾರ  ಮೈಗೊಡಿಸಿಕೊಂಡರೆ ? ಪುಟ್ಟ  ಬಾಲಕ  ಹಾಡಿನ  ರಿಯಾಲಿಟಿ  ಶೋ  ನಲ್ಲಿ ಬಿಗೆ  ಹೊಂಟ್  ತೇರೆ  ಅಂತ  ಹೇಳುತ್ತಾನೆ . ಮಕ್ಕಳ   ಪೋಷಕರೇ  ಇವತು  ಇಂತಹ  ರಿಯಾಲಿಟಿ  ಶೋ  ಗಲ್ಲಿ ಮಕ್ಕಳನ್ನು  ಭಾಗವಹಿಸಲು  ಒತ್ತಡ  ಹೇರುತ್ತಾರೆಅಲ್ಲಿಗೆ  ಓದುವ  ವಿದ್ಯಾರ್ಥಿ ಗಳಿಗೆ ದೊಡ್ಡ  ಮೊತ್ತ   ಬಹುಮಾನ    ಆಮಿಷ  ತೋರಿಸುವುದು  , ದಿಡೀರ್  ಖ್ಯಾತಿ  ದುಡ್ಡಿನ  ಆಸೆಗೆ  ಮಕ್ಕಳು  ಬಲಿಯಗುತ್ತಿದ್ದಾರೆ .   ರೀತಿ  ಬಾಲ್ಯ    ಮುಗ್ದತೆ ಯನ್ನು  ಕಳೆದು ಕೊಳ್ಳುವ  ಮಕ್ಕಳು  ಎಲ್ಲಿ  ನೋಡಿದರು  ಇಂಥ  ವಾತಾವರ್ಣ , ಹರಯಕ್ಕೆ  ಕಾಲಿಡು ತಿರುವ  ಮಕ್ಕಳಿಗೆ  ಸೂಕ್ತ  ಮಾರ್ಗದರ್ಶನ  ಇಲ್ಲ . ಇನ್ನು  ಮೂರು - ನಾಲ್ಕು  ಮದುವೆ  ಆದ   ಎಲ್ಲಿ ಅಂದ್ರೆ  ಅಲ್ಲಿ  ಬಟ್ಟೆ  ಬಿಚ್ಚುವ  ವರು  ಇವತ್ತಿನ  ರೋಲ್  ಮಾಡೆಲ್ ಗಳು . ಅಗ್ಗ    ಜಾಹಿರಾತು  ಗಳು  ಸಿನೆಮಗಳಲಿ  ಇರುವ  ಕೀಳು  ಅಭಿರುಚಿ    ಡಬಲ್  ಮೀನಿಂಗ್  ಡೈಲಾಗ್  ಗಳು  , ಐಟಂ  ಹಾಡುಗಳು . ಇವರನ್ನೇ  ಅನುಕರಿಸಲು  ಹೋದ  ಯುವ  ಪಡೆ  ತಮ್ಮ  ಬದುಕನ್ನು  ಕೆಡಿಸಿಕೊಳ್ಳೂತಿದ್ದಾರೆ .  ಬಾಲ್ಯ  ದಲ್ಲಿ  ಮಕ್ಕಳಿಗೆ  ಒಳ್ಳೆ  ಸಂಸ್ಕಾರ  ಕೊಡಬೇಕಾ ದ್ದು  ನಮ್ಮ  ಕರ್ತವ್ಯ . ಸ್ವಾಂತಂತ್ರ  ಕ್ಕು   ಸ್ವೇಚೆ  ಗು  ಕೂದಲು  ಎಳೆ  ಯ  ಅಂತರ  ಇದೆ  ಇದನು  ಮಕ್ಕಳಿಗೆ  ತಿಳಿ ಸಿ ಕೊಡ ಬೇಕು . ಇನ್ನು  ಹುಡುಗಿಯರ  ವಿಷಯದಲ್ಲಿ  ಬೋಲ್ಡ್  ಅಂದ್ರೆ  ಚಿಕ್ಕ  ಬಟ್ಟೆ  ಹಾಕಿ ಪಬ್  ಗೆ ಹೋಗುವುದಲ್ಲ  ತಡ  ರಾತ್ರಿ  ಪಾರ್ಟಿ  ಮಾಡುವುದು  ಅಲ್ಲ , ಜೀವನದ   ಕಷ್ಟ - ನ ಷ್ಟ ಗಳ  ನಡುವೆಯು  ಸಾಧನೆ  ಮಾಡಬೇಕು ನಮ್ಮ  ಸಮಾಜಕ್ಕೆ  ಕೇಲವ  ಮೇ  ಕಪ್ ಮೆತ್ತಿಕೊಂಡ  ಅರೆ  ಬಟ್ಟೆ  ತೊಟ್ಟ  ಲಲನೆ  ಯರಿಗಿಂತಲೂ , ಸುಧಾ ಮೂರ್ತಿ , ಕಲ್ಪನಾ  ಚಾವ್ಲಾ , ಕಿರಣ್  ಬೇಡಿ   ಕಡು  ಬಡತನ  ತನ  ದಲ್ಲಿ  ಬಾಕ್ಸಿಂಗ್  ಕಲಿತ  ಮೇರಿ ಕೋಮ್  ಇಂತಹ   ಮಹಿಳೆಯರ  ಅವಶ್ಯಕತೆ  ತುಂಬ  ಇದೆ .    ಇಂದಿನ  ಯುವತಿಯರು   ಇದ್ದನ್ನು ಮನಗಾಣಲಿ .

ಸ್ಮಿತಾ  ಮಿಥುನ್